![ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಸಂಘದ ಅಧ್ಯಕ್ಷರಾಗಿ ಅಶ್ವತ್ಥ ನಾರಾಯಣ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಸಂಘದ ಅಧ್ಯಕ್ಷರಾಗಿ ಅಶ್ವತ್ಥ ನಾರಾಯಣ](https://blogger.googleusercontent.com/img/b/R29vZ2xl/AVvXsEjmZQmj8PJIxpcU_fZLTu25GO3ZxBy-Wqacdh96UlOZkXbGUws3AFNWGCa7Fl9sW1UWkOmzfx73QCk8fvQ0FHQcVz50RZyCwSif2k9FMhRjKxUfq7HKwkyRNmO2EfGfQv0iJy2cizzZwGAe5f6hLKJaN0FABkXsomk88HWgICKVvV1sdHTXAcEcGOm-jA/w640-h516/Advocate-Logo-PNG-HD.png)
ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಸಂಘದ ಅಧ್ಯಕ್ಷರಾಗಿ ಅಶ್ವತ್ಥ ನಾರಾಯಣ
Sunday, February 26, 2023
ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಸಂಘದ ಅಧ್ಯಕ್ಷರಾಗಿ ಅಶ್ವತ್ಥ ನಾರಾಯಣ
ಕರ್ನಾಟಕ ರಾಜ್ಯ ಸರ್ಕಾರಿ ಅಭಿಯೋಜಕರ ಸಂಘದ ಅಧ್ಯಕ್ಷರಾಗಿ ಹಿರಿಯ ಸರ್ಕಾರಿ ಅಭಿಯೋಕಜರಾದ ಶ್ರೀ ಅಶ್ವಥ್ ನಾರಾಯಣ ಗೌಡ ಆಯ್ಕೆಯಾಗಿದ್ದಾರೆ.
ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಶ್ವಥ್ ನಾರಾಯಣ ಗೌಡ ಅಧ್ಯಕ್ಷರಾಗಿ ಚುನಾಯಿತರಾದರು.
ಉಪಾಧ್ಯಕ್ಷರಾಗಿ ಜೆ. ರಾಘವೇಂದ್ರ, ಕಾರ್ಯದರ್ಶಿಯಾಗಿ ಸವಿತಾ ಪಾಟೀಲ್, ಜಂಟಿ ಕಾರ್ಯದರ್ಶಿಯಾಗಿ ಗುರುಸ್ವಾಮಿ ಆಯ್ಕೆಯಾದರು. ಕೋಶಾಧಿಕಾರಿಯಾಗಿ ಜೆ.ಆರ್. ರಮೇಶ್ ಆಯ್ಕೆಯಾದರು.
ರಾಜ್ಯ ಸರ್ಕಾರಿ ಅಭಿಯೋಜಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ವಥ್ ನಾರಾಯಣ ಗೌಡ ಅಭಿನಂದನೆ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜನಕರೂ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.